ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ವಂ ವಂ ವಂ ವಾಹಿನೀಶಂ ವಲರಿಪುನಿಲಯ- ಸ್ತೋತ್ರಸಂಪತ್ಸಮೂಹಂ ವಿಂ ವಿಂ ವಿಂ ವೀರಬಾಹುಪ್ರಭೃತಿಸಹಚರಂ ವಿಘ್ನರಾಜಾನುಜಾತಂ ವುಂ ವುಂ ವುಂ ಭೂತನಾಥಂ ಭುವನನಿಲಯನಂ ಭೂರಿಕಲ್ಯಾಣಶೀಲಂ ವೌಂ ವೌಂ ವೌಂ ಭಾವಿತಾರಿಪ್ರತಿಭಯಮನಿಶಂ ಭಾವಯೇ ಬಾಹುಲೇಯಂ. 
--------------
ನಾರಾಯಣ ಗುರು
ವರದ ನಿನ್ನಾಟ್ಟದಿಂದಿನಿಯನೇ ಹೊರವೆ ಈಯೆನಗೆ ಪರಮವೇದವನು ಇರುಳೇ ಬಯಲೇ ನಡುವಿನ ಕೃಪೆಯೇ ಕರಳಲ್ಲಾಡುವೊಂದು ತಿರುಳೇ.
--------------
ನಾರಾಯಣ ಗುರು
ವಸತಿಗೆ ತಕ್ಕ ಗುಣ- ವುಳ್ಳವಳಾಗಿ ಆಯಕ್ಕೆ ಸಮ ವ್ಯಯವೂ ಗೆಯ್ದಲ್ಲಿ ಆಸರೆಯವಳು ತನ್ನ ಬಾಳ್ವೆಗೆ
--------------
ನಾರಾಯಣ ಗುರು
ವಾಸನಾಮಯಮೇವಾದಾ- ವಾಸೀದಿದಮಥ ಪ್ರಭುಃ ಅಸೃಜನ್ಮಾಯಯಾ ಸ್ವಸ್ಯ ಮಾಯಾವೀವಾಖಿಲಂ ಜಗತ್
--------------
ನಾರಾಯಣ ಗುರು
ವಿಜೃಂಭತೇ ಯತ್ತಮಸೋ ಭೀರೋರಿಹ ಪಿಶಾಚವತ್ ತದಿದಂ ಜಾಗ್ರತಿ ಸ್ವಪ್ನ- ಲೋಕವದ್ ದೃಶ್ಯತೇ ಬುಧೈಃ
--------------
ನಾರಾಯಣ ಗುರು
ವಿದ್ಯೆ ಅವಿದ್ಯೆ ಎರಡನ್ನೂ ಕಂಡು ಅರಿತವರು ಅವಿದ್ಯೆಯಿಂದ ಮೃತ್ಯುವನ್ನು ದಾಟುತ್ತಲಿ ವಿದ್ಯೆಯಿಂದ ಅಮೃತಾಂತವರಪ್ಪರು
--------------
ನಾರಾಯಣ ಗುರು
ವಿಧಾತನಿಗು ಆ ಮಾಧವನಿಗೂ ಕೂಡ ಅಮೇಯ ಎಲ್ಲೆಯಿಲ್ಲದವನೇ ಯಾರೊರೆವರು ನಿನ್ನ ವೈಭವವ ಇವನಿಗುಳ್ಳ ಕೆಲ ಬಯಕೆಗಳನೊರೆದೆನು ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ವಿಧಿಯಂತೆ ಸನ್ಯಾಸ ಗೈದ ಮಹಿಮನಿಲ್ಲಿ ಉದಯಿಸಿದನೆಂದು ನಿಂತಿರುವುದಿದು ಶಾಸ್ತ್ರದಲ್ಲಿ ಸ್ಪೃಹನೀಯವೆಂಬುದು ನಿರ್ಣಯ
--------------
ನಾರಾಯಣ ಗುರು
ವಿಧಿಲಿಖಿತವನ್ನು ಬದಲಿಸಲು ಪಾಡು ಪರಿಹಾರದಿಂದಲೂ ನೀಗಿಸಲಾಗದ್ದು ಹೀಗೆಂದು ಹೇಳುತಿಹರು ಮಹಾಜನ ತಿಳಿಯದಹುದೇ ಎನಗೆ ಮತಿಯೊಳೊಮ್ಮೆ?
--------------
ನಾರಾಯಣ ಗುರು
ವಿನಾಶದಿಂದ ಸಾವನ್ನು ದಾಟಿ ಅಮೃತವಾದ ಪದವನ್ನು ಸಂಭೂತಿಯಿಂದ ಪಡೆವರು ಎರಡನ್ನೂ ಅರಿತವರು
--------------
ನಾರಾಯಣ ಗುರು
ವಿಪುಲತೆಯಾಂತ ವಿನೋದವಿದ್ಯೆ ಮಾಯಾ- ವ್ಯವಹಿತೆಯಾಗಿ ಮೆರೆವ ವಿಶ್ವವೀರ್ಯ ಇವಳಿವಳವತೀರ್ಣೆಯಾಗುವಳಿಲ್ಲಿ ತನ್ನ ಅವಯವವಂಡಕಟಾಹಕೋಟಿಯಹುದು.
--------------
ನಾರಾಯಣ ಗುರು
ವಿಭಜ್ಯಾವಯವಂ ಸರ್ವ- ಮೇಕೈಕಂ ತತ್ರ ದೃಶ್ಯತೇ ಚಿನ್ಮಾತ್ರಮಖಿಲಂ ನಾನ್ಯ- ದಿತಿ ಮಾಯಾವಿದೂರಗಂ.
--------------
ನಾರಾಯಣ ಗುರು
ವಿಭಾತಿ ವಿಶ್ವಂ ವೃದ್ಧಸ್ಯ ವಿಯದ್ವನಮಿವಾತ್ಮನಿ ಅಸತ್ಯಂ ಪುತ್ರಿಕಾರೂಪಂ ಬಾಲಸ್ಯೇವ ವಿಪರ್ಯಯಃ.
--------------
ನಾರಾಯಣ ಗುರು
ವಿಶ್ವವು ವಿವೇಕಸ್ಥಿತಿಯಲ್ಲಿ ಅಳಿದು ಸರ್ವವು ಅಸ್ವಸ್ಥವಾದೊಡು ಅದು ಇಂದ್ರಿಯದೃಶ್ಯವಹುದು  ದಿಕ್ಕಿನ ಭ್ರಮೆ ಬಿಟ್ಟರೂ ಇವನ ದೃಕ್ಕಿಗಿಲ್ಲಿ  ಸದಾ ದಿಕ್ಕು ಅಂತೆಯೇ ಕಾಣುವುದು ಮತ್ತೆ.
--------------
ನಾರಾಯಣ ಗುರು
ವಿಷಮತೆಯಾಂತೇಳುವ ಅನ್ಯೆಯನು ಗೆಲ್ಲಲು ವಿಷಮವಖಂಡ ವಿವೇಕಶಕ್ತಿಯಿಲ್ಲದೆ; ವಿಷಮೆಯನು ಗೆದ್ದದರಿಂದ ವಿವೇಕವೆಂಬ ವಿಷಯವಿರೋಧಿನಿಯೊಳು ಕೂಡಬೇಕು.
--------------
ನಾರಾಯಣ ಗುರು