ಪ್ರಾರಂಭ ಪದದ ಹುಡುಕು
ಮಂಗಳವನಿಕ್ಕುವನೆನ್ನಮೇಲೆ ತಮ್ಮಲ್ಲೊಗ್ಗೂಡುವ ಸರ್ವಜ್ಞ ಸಂಗಮವೊಂದರಲ್ಲೂ ಇರದೆ ಅಂಗಜರಿಪುವಲ್ಲಿ ಮೂಡಿ ಕಣ್ ಕಾಣುವುದು.
ಮಂಜೀರಮಂಜುಮಣಿ ಶಿಂಜಿತ ಪಾದಪದ್ಮ ಕಂಜಾಯತಾಕ್ಷ, ಕರುಣಾಕರ ಕಂಜನಾಭ ಸಂಜೀವನೌಷಧ, ಸುಧಾಮಯ, ಸಾಧುರಮ್ಯ,ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
ಮಂಜುಬೆಟ್ಟದ ಪ್ರಿಯತನಯೆಮಗನಾದ ನಿನ್ನ ಚರಣಕಮಲದಲಿ ಬಿದ್ದು ನಮಿಸುವ ನಾನೂ ತಾವೂ ಪುಟ್ಟಮಕ್ಕಳೆಂಬ ಈ ಅರಿವು ಏನಯ್ಯ ಈಶತನಯಾಏನುಜಾತಕವಯ್ಯೋ ತಿರುಗಿಹೋದೊಡೆ ಇಲ್ಲಿ ಕೃಪೆದೋರು ಅಡಿಯನಲ್ಲಿ,ಮತ್ತೆ ನಾನು ತಾವೂ ಕೂಸುಗಳೆಂಬ ಪದವು ಸಫಲವಾಗುವುದು
ಮಣಿಛತ್ರ ಬಿಡಿಸಿ ಹೂಚೆಲ್ಲಿ ಗಂಧವೆಲ್ಲಘೃಣಿಗೆ ಅಪಚಿತಿಕ್ರಿಯೆಗೆಯ್ದು ಘೃಣಿಗೊಳಿಸಿಗುಣಿಸಿಯಿವೆಲ್ಲವ ಗುಣಿಯೂ ಹೋಗಿಗುಣದ ಕಡಲ ದಾಟಿ ಬರುವಂತಾಗಿಸು ತಾಯೇ.
ಮಣ್ಣಂದಲೆಯಲ್ಲಿ ಮೆರೆವೆ ಈಶ್ವರಿ ತಾನೆ ಧರೆಯಲ್ಲಿಅನ್ವರ್ಥಸಂಜ್ಞೆಯನು ಹೊತ್ತು ಬೆಳಗುತ್ತಿಹಳು ಚಿತ್ರ!ಧರೆಯಲಿ ಸಮಸ್ತವೂ ಅಡಗುವುದದರ ಮೇಲೆ ನಿಂತುಎಣಿಸಿಮೆರೆವಂತ ದೇವತೆಯಲ್ಲವೇ ನೀ.
ಮಣ್ಣೂ ಜಲ ಕೆಂಡವು ಅಂಬರದಜೊತೆ ಗಾಳಿಯೂಎಣಿಸಿ ಹಿಡಿದು ಕೋಣೆಯಲಿಟ್ಟು ಉರಿಹತ್ತಿಸಿದಂಡಪಡಿಸುವ ದೇವತೆಯೊಂದರಿಂದ ನನ್ನಪಿಂಡಕ್ಕೆ ಅಂದಮೃತವಿಕ್ಕಿ ಬೆಳಸಿದ ಶಂಭೋ.
ಮತಿಕಲೆ ತೊಟ್ಟ ಹೊಂಗೊಡ ಮತಿಗುಳ್ಳ ಅತಿಮೃದುಕೋಮಲ ನಾಟಕವಾಡಲು ಆಸೆಯೇರುವುದರಿಂದ ಕಂಡದೆಲ್ಲವೂ ಉದಿತವಿದೆಲ್ಲವೂ ಒಪ್ಪುವವು ನಿನಗೆ.
ಮತಿಯಿಂದ ಗಂಧಮೊದಲಾದೈದೂ ಎದ್ದು ನಿನ್ನರಿವಿನ ತನಕವಿರುವುದು ಚಿನ್ಮಯವು ಕ್ಷಿತಿಯಿಂದ ಇರುಳವರೆಗೆ ಅಯ್ಯೋ ಜಡ- ವಾದಿದು ಎರಡರಲ್ಲೂ ಅಮರುವುದಖಿಲ.
ಮದನಹೊಲೆಯನು ಬಳಸಿ ಕಟ್ಟಿದ ಬಲೆಯಲಿಎದೆಕಳೆದು ಬಳಲುತಿದೆ ಹಕ್ಕಿ ಬಿದ್ದು;ಗುಂಗುರು ಮುಡಿಯಿಂದಲೂ ಅಲೆವ ಕಣ್ಣಿಂದಲೂ ಬೆಳೆದುದ್ದರಲಿ ಬಿದ್ದೇಕೆ ಸುಳಿಯುತಿಹೆನು
ಮದ್ದು ತಿರುನಾಮ ತೊಡುವ ವಿಭೂತಿಯೊಡನೆ ಧರೆಯಲಿ-ನೀಡುವುದು ಹಲನಲುಮೆಗಳನಿಡುವ ಅಡಿಯೆರಡನು ಬರುವ ಬಹು ಚಿಂತೆಗಳ ಹರಿವುದಕ್ಕುಪಾಯವ ಬೇಡಿಯಿದ ಮರೆತುಬಿಡದಿರಲು ಬಂದಿರುವೆನು.
ಮನಮಲರು ಕೊಯ್ದು ಮಹೇಶಪೂಜೆ ಮಾಳ್ಪಮನುಜತಾ ಮತ್ತೊಂದು ಕಾರ್ಯ ಮಾಡಬೇಕಿಲ್ಲ,ವನಮಲರು ಕೊಯ್ದೂ ಅದಲ್ಲದೊಡೆ ಮಾಯದ ಮನು ಒದರುತ್ತಿದ್ದೊಡೆ ಮಾಂಬುದು ಮಾಯೆ.
ಮನವೆಂಬ ಮಲರನ್ನು ಗೆಲುವವನ ಬಲುದೊಡ್ಡ ಪದವನು ಮುಗಿವವರು ಸುಖದಿ ಬಹು-ಕಾಲವೆಲ್ಲ ಬಾಳುವರು ಧರೆಯಲಿ.
ಮನಸೋ’ನನ್ಯಯಾ ಸರ್ವಂಕಲ್ಪ್ಯತೇ’ವಿದ್ಯಯಾ ಜಗತ್ವಿದ್ಯಯಾ’ಸೌ ಲಯಂ ಯಾತಿತದಾಲೇಖ್ಯಮಿವಾಖಿಲಂ.
ಮನುಷ್ಯಾಣಾಂ ಮನುಷ್ಯತ್ವಂಜಾತಿರ್ ಗೋತ್ವಂ ಗವಾಂ ಯಥಾನ ಬ್ರಾಹ್ಮಣಾದಿರಸ್ಯೈವಂಹಾ! ತತ್ತ್ವಂ ವೇತ್ತಿ ಕೋ’ಪಿ ನ
ಮನೆಯ ಹೊಕ್ಕು ಸೆಟೆದುಕೂರುತ್ತಲಿಂತು ತಲೆದಿಂಬಿನಂತೆ ಉಬ್ಬಿ ತಿನಿಸನುಂಡು ತೊಲಗಲೆಂದು ಈಮುನ್ನವೇ ನೀನೆನ್ನ ಹಣೆಯಲ್ಲಿ ಬರೆದದ್ದೆಂತ ಸಂಕಟವು.