ಪ್ರಾರಂಭ ಪದದ ಹುಡುಕು
ಅಂಗಗಳನೆಲ್ಲ ಒಂದೊಂದೇ ಬಿಡಿಸಿಬೇರಾಗಿಸಿದೊಡೆ ಜಗವಿಲ್ಲ, ವಿಚಿತ್ರವಹುದು!ಬೇರಾಗುವ ಈ ಅಂಗಗಳು ಹೀಗಲ್ಲಿಂದಅರಸಿದೊಡಿಲ್ಲೆಲ್ಲವೂ ನಿಜಬೋಧವಹುದು.
ಅಂಗಾನ್ಯೇತಾನ್ಯವಷ್ಟಭ್ಯ ಸುಖೀ ದುಃಖೀವ ಮುಹ್ಯತಿಚಿದಾತ್ಮಾ ಮಾಯಯಾ ಸ್ವಸ್ಯತತ್ತ್ವತೋ’ಸ್ತಿ ನ ಕಿಂಚನ.
ಅಂಗಾಲು ಹೊಸಹೂವ ದಳದೊಂದಿಗೆ ಸೆಣೆಸುವ ಬೆರಲತಾರೆಗಳುಹತ್ತೂ ಚಿತ್ತವುಕ್ಕಿ ಸೋರುವ ಇನಿಮೆಯ ಕೃಪೆಯ ಪ್ರವಾಹ ಹರಿದು ಸತ್ತೂ ಚಿತ್ತೂ ಬೆರೆಸಿ ಶರವಣಭವ ನೀ ನನ್ನೊಂದಿಗೊಂದುದಿನ ಸೇರುತ ಮುತ್ತುಣ್ಣುತ್ತಿರಲು ಹೊನ್ನನವಿಲೇರಿ ಆಡುತ್ತ ಓಡಿಬಾ ನೀ
ಅಂತಃಪುರದಲ್ಲಿ ಕಾದಿರಲು ಏನು ಎಂತವರನ್ನು ತಾನೇ ನಾರಿಯರು ಕಾಯಬೇಕು ಸ್ವಾತ್ಮಶೀಲ ಗೊಂಡದುತ್ತಮ
ಅಂತಕಮರ್ದನಬಂಧುರಲಿಂಗಂಕೃಂತಿತಕಾಮಕಳೇಬರಲಿಂಗಂಜಂತುಹೃದಿಸ್ಥಿತಜೀವಕಲಿಂಗಂತನ್ಮೃದುಪಾತುಚಿದಂಬರಲಿಂಗಂ
ಅಂತರ್ಬಹಿವರ್ವದಾಸೀನಂಸದಾ ಭ್ರಮರಚಂಚಲಂಭಾನಂ ದ್ವಿಧೈವ ಸಾಮಾನ್ಯಂ ವಿಶೇಷ ಇತಿ ಭಿದ್ಯತೇ.
ಅಂದುಳ್ಳ ಬೇನೆ ಮರೆತದ್ದು ಲೇಸು, ಎದ್ದೊಡೆಇಂದೇ ಇಲ್ಲಿ ಬಿದ್ದು ಸಾವುದಯ್ಯೋಹೊನ್ನಯ್ಯನಂದು ಅರಿವ ಬಾಗಿಲು ಒಂದೈದನಿತ್ತುನೀಡಿದ್ದರಿಂದ ಇದು ಇಂದರಿಯುವುದು ಶಂಭೋ.
ಅಖಿಲರಿಗೂ ಅದು ಇಂತೆಯೆ ಮತವು ಸುಖಸಾಧ್ಯವಿದೆಂದು ಶುಕಾದಿಗಳೂ ನೀಡುವರು ಪರಂಪರೆಯಾಗಿ ಹಲವೂ ಒಡೆಯನ ಮಾಯೆಯಿದಯ್ಯೋ ಹಿರಿದೇ.
ಅಖಿಲರೂ ಆತ್ಮಸುಖಕ್ಕಾಗಿ ಸಕಲ ಪ್ರಯತ್ನವೂ ಇಲ್ಲಿ ಸದಾಪಿ ಗೈಯುವವರು,ಜಗದೊಳಿದೊಂದೇ ಮತವೆಂದು ನೆನೆಯುತ್ತಒಳಹೂವನಡಗಿಸಬೇಕಘಬಾರದಂತೆ.
ಅಗಲಿಹೋಯಿತು ಕುಲವು ಅಂತೆಯೇ ಕುಟುಂಬವು ಮಲೆಯಮೇಲಿದ್ದು ಮಹೇಶ್ವರನ ಸೇವೆಯ ಕಲಿಯುವ ಕಾಲದೊಳನೇಕ ಭಯವ ನೀನು ಹಣೆಯಮೇಲೆ ಬರೆದದ್ದೊಪ್ಪಿಗೆಯಾದೀತು.
ಅಗ್ನೇ! ತವ ಯತ್ತೇಜಸ್ತದ್ ಬ್ರಾಹ್ಮಂ.ಅತಸ್ತ್ವಂ ಪ್ರತ್ಯಕ್ಷಂ ಬ್ರಹ್ಮಾಸಿ.ತ್ವದೀಯಾ ಇಂದ್ರಿಯಾಣಿ ಮನೋಬುದ್ಧಿರಿತಿ ಸಪ್ತಜಿಹ್ವಾಃ.ತ್ವಯಿ ವಿಷಯಾ ಇತಿ ಸಮಿಧೋ ಜುಹೋಮಿ.ಅಹಮಿತ್ಯಾಜ್ಯಂ ಜುಹೋಮಿ.ತ್ವಂ ನಃ ಪ್ರಸೀದ ಪ್ರಸೀದ.ಶ್ರೇಯಶ್ಚ ಪ್ರೇಯಶ್ಚ ಪ್ರಯಚ್ಛ ಸ್ವಾಹಾ.ಓಂ ಶಾಂತಿಃ ಶಾಂತಿಃ ಶಾಂತಿಃ.
ಅಜ್ಞಾನ ಸಂಶಯ ವಿಪರ್ಯಯವಾತ್ಮತತ್ವ-ಜಿಜ್ಞಾಸುವಿಂಗೆ, ದೃಢಬೋಧಂಗಿದಿಲ್ಲವಿನಿತೂಸರ್ಪಪ್ರತೀತಿ ಹಾವೇ ಹಗ್ಗವೇ ಎಂಬತರ್ಕವು ಭ್ರಮೆ, ಹಗ್ಗ ಕಂಡೊಡಿಲ್ಲವಿನಿತೂ
ಅಜ್ಞಾನವೇಳೆಯೊಳೂ ಅಸ್ತಿ ವಿಭಾತಿಯೆರಡೂಅಜ್ಞಾತವಲ್ಲ ಸುಖವು, ಮೆರೆಯುವುದು ಮೂರೂ;ಹಗ್ಗರೂಪವು ಹಾವೊಡನೆ ಇದುತನವಾಂತು ನಿಲ್ವುದಕ್ಕಿಲ್ಲಿ ನೆನೆವೊಡೆ ನಿದರ್ಶನವಹುದು.
ಅಜ್ಞೋ’ಹಮಿತಿ ಯದ್ಭಾನಂತತ್ ಕಾರಣಮುದಾಹೃತಂಅತ್ರಾಹಮಿತಿ ಸಾಮಾನ್ಯಂವಿಶೇಷೋ’ಜ್ಞ ಇತಿ ಸ್ಫುರತ್.
ಅಡಗಿ ಇಂದ್ರಿಯದ ಬಾಯಿಂದ ಅಡಗುವುದಿದ ಕಂಡು ಮತ್ತೆಲ್ಲ ಬುಡ ಕಳಚಿದ ಕೊರಡು ಬಂದು ತಾನೇ ಅಡಿಯಲ್ಲುರುಳಿ ಕುಸಿವಂತೆ.