ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಕಾಲದೇಶಕನಕಗಳು ವಿಸ್ಮೃತಿ ಹೊಂದುವ ಪರಿಯಲ್ಲಿ  ಆ ಹಾಲನೆತ್ತಿ ಬೆರಗಾದ ಖಗವು ಬಕವು ಮುನಿದು ಶೋಕಹೊಂದುವಂತೆ   ಕೆಲಸ ಮಾಡಿ ಒಲೆಯಲ್ಲಿಟ್ಟು ಕರಗಿಸಿದ ಕಬ್ಬಿಣದಲ್ಲಿ ಬಿದ್ದ ಜಲದಂತೆ  ‘ನೆನೆದೊಡೆ ಬಾನ ಜ್ವಾಲೆಯಲಿ ಹಣವ ತೆತ್ತು ಪಡೆದುಕೊಳ್ಳುವ ಉಪದೇಶವು.’   
--------------
ನಾರಾಯಣ ಗುರು
ಕಾಲಾಂಭೋದಕಲಾಯ ಕೋಮಲತನು- ಚ್ಛಾಯಾಶಿತೀಭೂತಿಮತ್- ಸಂಖ್ಯಾನಾಂತರಿತನ್ತನಾಂತರಲಸ- ನ್ಮಾಲಾಕಿಲನ್ಮೌಕ್ತಿಕಾಂ ನಾಭೀಕೂಪಸರೋಜನಾಲಿವಿಲಸ- ಚ್ಛಾತೋದರೀಂ ಶಾಶ್ವತೀಂ ದೂರೀಕುರ್ವಯಿ ದೇವಿ ಘೋರದುರಿತಂ ಶ್ರೀಭದ್ರಕಾಲೀಂ ಭಜೇ.
--------------
ನಾರಾಯಣ ಗುರು
ಕಾಲಾಯ ಶೀತರುಚಿ ಬಾಲಾವಚೂಡಶುಭ-  ಶೀಲಾವಧೂತಚರಿತ  ಶ್ರೀಲಾಘವಾವರದ ಲೀಲಾಹಿ ವಾರಿಸಖ ಬಾಲಾಶಯಾಶಯಶುಚೇ ಕಾಲಾನಲೋಪಮಿತ ಫಾಲಾವಲೋಕನಕ ಕಾಲಾಜಿನಾವೃತ ತನೋ ವೇಲಾಯುಧೋ ಮಹತಿ ಕೋಲಹಲಾರವ ಸು ಲೀಲಾತನೋತು ಕುಶಲಂ.
--------------
ನಾರಾಯಣ ಗುರು
ಕಾಲಾಶ್ರಯವೆಂದಾಗಿ ಬರುವವರಿಗನುಕೂಲನು ಫಾಲಾಕ್ಷನಧರ್ಮಿಷ್ಠರಿಗೆ ಅತಿ ಪ್ರತಿಕೂಲನು ಪಾಲಿಸಬೇಕೆನ್ನ ಚಂದದಲಿಂದು ಕುಳತ್ತೂರು ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಕಿಂ ತಸ್ಯ ಲಕ್ಷಣಂ?
--------------
ನಾರಾಯಣ ಗುರು
ಕಿಂಚಾಸುರದ್ವಿರದ ಪಂಚಾನನ ಪ್ರಣವ- ಸಂಚಾರಿಹಂಸಸಮನೇ ಕಿಂಚಾಪಲನ್ನಮನ ತುಂಚಾನುಜೀವಿ ಮಮ ಸಿಂಚಾಮೃತಾಭ ಕೃಪಯಾ ಪಂಚಾನನಪ್ರಣವ ಕಂಚಾಪಿ ಶಾಸಿ ಕತಿ- ಮುಂಚಾಶು ಬದ್ಧಕಮತಿಂ ಪಂಚಾಶುಗಾರಿಸುರ ಪಂಚಾನನಾತ್ಮಜಮಿ- ಮಂಚಾಪಿಪಾಹಿ ಸತತಂ.
--------------
ನಾರಾಯಣ ಗುರು
ಕಿರುರೋಮ ತೊಗಲು ಹೊದಿಸಿ ಸಾಯಲು ವರವ ಪಡೆದು ಬಲಕ್ಕೆ ಗಾಳಿಯಲ್ಲಿ ತರಗೆಲೆ ಸುಳಿದು ಹಾರುವಂತೆ ಸುಳಿವುದನಿಲ್ಲಿ ಬಾರದಂತೆ ಬೆಂಕಿಯಿಕ್ಕು.
--------------
ನಾರಾಯಣ ಗುರು
ಕಿಲದ್ದೇವಗೋತ್ರಂ ಕನದ್ಧೇಮಗಾತ್ರಂ ಸದಾನಂದಮಾತ್ರಂ ಮಹಾಭಕ್ತಮಿತ್ರಂ ಶರಚ್ಚಂದ್ರವಕ್ತ್ರಂ ತ್ರಯೀಪೂತಪಾತ್ರಂ ಸಮಸ್ತಾರ್ತಿದಾತ್ರಂ ಭಜೇಶಕ್ತಿಪುತ್ರಂ.
--------------
ನಾರಾಯಣ ಗುರು
ಕಿವಿಮೊದಲೈದೂ ಇಲ್ಲಿ ಚೆದುರದೆ ಅವಿತು ಉರುಳಿ  ಅಲ್ಲಿದ್ದು ಕಂಡ ಜ್ಞಾನದ ಕಣ್ಣಿಗೆ ಬಂದಳಿವುದು ಇವುಗಳಲ್ಲೆಲ್ಲೂ ಎಣಿಕೆಯಡಗಿ ತುಂಬಿ ಹೊರಗೆ ತುಳುಕುವುದರ ಆಟ ನೋಡಿ ಒಲಿಯೊ ಎದೆಯೇ 
--------------
ನಾರಾಯಣ ಗುರು
ಕುಂಭಿಕುಂಭಕುಚಕುಂಭಕುಂಕುಮ ವಿಶುಂಭಿಶಂಭು ಶುಭಸಂಭವಾ ಜೃಂಭಿಜಂಭರಿಪು ಜೃಂಭಲಸ್ತನಿ ನಿಷೇವ್ಯಮಾಣ ಚರಣಾಂಬುಜಾ ಡಿಂಭಕುಂಭಿಮುಖ ಬಾಹುಲೇಯಲ ಸದಂಕಕ ವಿಧುರಪಂಕಕಾ ಡಾಂಭಿಕಾಸುರನಿಶುಂಭಶುಂಭಮಥಿನೀ ತನೋತು ಶಿವಮಂಬಿಕಾ
--------------
ನಾರಾಯಣ ಗುರು
ಕುಟುಂಬಿನಿಗೆ ಗುಣವಿರಲು ಏನಿಲ್ಲ, ಅವಳಿಗದು ಇಲ್ಲದಿದ್ದೊಡೆ ಏನುಂಟು ಏನೂ ಇಲ್ಲದಾಗುವುದು
--------------
ನಾರಾಯಣ ಗುರು
ಕುಟುಂಬಿನಿಗೆ ಗುಣವಿಲ್ಲದಿರೆ ಎಲ್ಲವೂ ಇದ್ದೊಡೆಯೂ ಗುಣವಿಲ್ಲ ಕುಟುಂಬಕೆ ಇಲ್ಲವಾಗುವುದು ಕುಟುಂಬವೂ
--------------
ನಾರಾಯಣ ಗುರು
ಕುಡುಕನ ಪರಿ ರಾತ್ರಿ ಚಾಪೆ ಮೇಲೆ ಬಿದ್ದು  ಒದರುವ ಪಾಪವ ತಂದಿಕ್ಕದಿರು  ಮನವೇ, ನೀ ಪಾರ್ವತೀತನಯನನ್ನು  ಅಡಿಮುಡಿ ಧರಿಸಿಕೋ ನಿತ್ಯ,  ಪಾಪದ ಕಾಡು ಸುಟ್ಟುಹೋಗುತ್ತದೆ ಮರುತ್ತುಸೂರ್ಯರ  ಉಪಾಸಿಸುವುದರಿಂದ ಕಿಚ್ಚು ಸುಳಿಯಲಿಸಿಲುಕುವಂತೆ; ಸುಧೆ ಸವಿಯಲು  ನೀನೀಗ ಪೊರೆಯೊ ಆರುಮುಖನೇ
--------------
ನಾರಾಯಣ ಗುರು
ಕುಮುದಿನಿ ತನ್ನೊಳುದಿಸಿ ಕಾಲು ಬೀಸಿ ಸುಮಶರಸಾರಥಿಯಾದ ಸೋಮನಿಗಿಂದಿಗೂ  ಹೇಗೋ ಕರಗಳುಕರಗಿ ಕಾಲೂರಿ ತಮದಲ್ಲಿ ಬೆರೆತು ತಪವಗೈದಿಹನು. 
--------------
ನಾರಾಯಣ ಗುರು
ಕುಲಗಿರಿಯಂತೆ ಸ್ಥಿರಗೊಳ್ಳುತಲುಗದೆ ಕಲಿಮಲವೊಳಗಿದ್ದು ಮರೆಸುತಿರುವುದರಿಂದ ಬಲವು ಎನ್ನಿಂದ ಹರಿದುಹೋಗುತ್ತಲಿದೆ ನಿರ್- ಮಲ ನೆಲೆಯನೆಂದಿಗೆ ನೀಡುವೆ ನೀನೆನಗೆ
--------------
ನಾರಾಯಣ ಗುರು